Wednesday, September 17, 2008

ಮಲ್ಲಿಗೆಯ ಕವಿಯ ನೆನೆಯುತ್ತಾ....

ಕವಿ ಕೆ. ಎಸ್. ನರಸಿಂಹಸ್ವಾಮಿಯವರನ್ನು ನಾಡಿನ ಸಹೃದಯರು ಮಲ್ಲಿಗೆಯ ಕವಿಯೆಂದು ಕರೆದು ಆ ಪ್ರೇಮ ಕವಿಗೊಂದು ತಮ್ಮ ಹೃದಯದಲ್ಲಿ ಸ್ಥಾನವನ್ನು ನೀಡಿದ್ದಾರೆ.